ಶಿವಮೊಗ್ಗ | ತಪ್ಪು ಮಾಹಿತಿ ನೀಡಿ ಅಂಗನವಾಡಿ ಕಾರ್ಯಕರ್ತೆ ಕೆಲಸ ಗಿಟ್ಟಿಸಿಕೊಂಡಿದ್ದರ ವಿರುದ್ದ ಡಿಸಿಗೆ, ದೂರು ನೀಡಿದ ಹರಮಘಟ್ಟ ರಂಗಪ್ಪ

ಮುಂದುವರೆದು ಪಡಿತರ ಚೀಟಿ ಸಂಖ್ಯೆ: SHIR00131501 ಸಂಖ್ಯೆಯ ಬಿ.ಪಿ.ಎಲ್. ಕಾರ್ಡಿನಲ್ಲಿ ಸರ್ಕಾರಿ ನೌಕರಿಯಲ್ಲಿರುವ ತಿಪ್ಪೇಸ್ವಾಮಿಯವರು ತಮ್ಮ ಹೆಸರನ್ನು ಮಾತ್ರ ಪಡಿತರ ಚೀಟಿಯಿಂದ ಕೈಬಿಡಿಸಿಕೊಂಡು ತನ್ನ ಹೆಂಡತಿಯಾದ ಕೊಟ್ರಮ್ಮ ಇವರ ಹೆಸರನ್ನು ಬಿ.ಪಿ.ಎಲ್. ಕಾರ್ಡಿಗೆ ಸೇರಿಸಿರುತ್ತಾರೆ. ತಿಪ್ಪೇಸ್ವಾಮಿ ಇವರ ಮಗನಾದ ಗಣೇಶ್ ಇವರು ಮೇಲ್ಕಂಡ ಸರ್ಕಾರದ ಅಧಿಸೂಚನೆ ಹಾಗು ಷರತ್ತುಗಳಿಗೆ ಅನರ್ಹರಾಗಿರುವುದರಿಂದ ಮಾನ್ಯ ತಹಸೀಲ್ದಾ‌ರ್, ಶಿವಮೊಗ್ಗ ತಾಲ್ಲೂಕು ಇವರು ಮೇಲ್ಕಂಡ ಗಾಜನೂರು ಗ್ರಾಮಕ್ಕೆ ಮಾಡಿರುವ ಗ್ರಾಮ ಸಹಾಯಕರ ಆಯ್ಕೆಯಲ್ಲಿ ತುಂಬಾ ಲೋಪದೋಷಗಳನ್ನು ಮಾಡಿದ್ದು, ಈಗಾಗಲೇ ಗ್ರಾಮ ಸಹಾಯಕನಾಗಿ ಸೇವೆ […]

Continue Reading