Tag: ಶಿವಮೊಗ್ಗ
ಶಿವಮೊಗ್ಗ | ಬಸ್ ಟೈಮಿಂಗ್ ವಿವಾದ ; ಖಾಸಗಿ ಬಸ್ ಮಾಲಿಕನಿಗೆ ದೊಣ್ಣೆಯಿಂದ ಹಲ್ಲೆ
ಗಾಯಾಳು ವಿಜಯ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ರಂಜಿತ ಎಸ್. ವಿ. ಗೆ ರಾಜ್ಯ ಯುವ ಪ್ರಶಸ್ತಿ
ಇನ್ನು ರಂಜಿತ ಶಿವಮೊಗ್ಗ ಜಿಲ್ಲೆಯ ಡಿವಿಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಡಿವಿಎಸ್ ಆಡಳಿತ ಮಂಡಳಿ, ಶಿವಮೊಗ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಡಿವಿಎಸ್ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದು, ಇದು ಕುವೆಂಪು ವಿಶ್ವವಿದ್ಯಾಲಯಕ್ಕೂ ಹೆಮ್ಮೆಯ ಕ್ಷಣವಾಗಿದೆ.
Continue ReadingKSRTC ಬಸ್ ನಲ್ಲಿ ಮಂಗಳಮುಖಿಯರು ಹೀಗೆ ಯಾಕೆ ಮಾಡಿದರು?
ಇಷ್ಟೆಲ್ಲಾ ಆದ ನಂತರ ಬಸ್ ಬೀರೂರು ದಾಟಿ ಕಡೂರು ಕಡೆ ಪ್ರಯಾಣ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಂಗಳಮುಖಿ ತನ್ನ ತಂಡಕ್ಕೆ ಕರೆ ಮಾಡಿ ಬಸ್ ಕಡೂರು ಕಡೆ ಚಲಿಸುತ್ತಿದೆ ಬನ್ನಿ ಎಲ್ಲರೂ ಅಂತ ತಿಳಿಸಿದ್ದಾರೆ. ಈ ವೇಳೆ ಕಡೂರು ಹತ್ತಿರ ಬಸ್ಸು ತಲುಪುತ್ತಿದ್ದಂತೆ 17 ಮಂಗಳಮುಖಿಯರಿದ್ದ ತಂಡ ಬಸ್ ಅನ್ನು ರಸ್ತೆಯಲ್ಲಿ ತಡೆದಿದೆ. ಬಸ್ ನ ನಿರ್ವಾಹಕನ ಬಳಿ ಬಂದು ಜಗಳ ತೆಗೆದು ನಿರ್ವಾಹಕನ ಸುತ್ತುವರೆದು ಚಪ್ಪಾಳೆ ತಟ್ಟುತ್ತಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ನಿರ್ವಾಹಕನನ್ನ […]
Continue Readingಶಿವಮೊಗ್ಗ | ಅಂಬೇಡ್ಕರ್ ಯೂಥ್ ಫೋರ್ಸ್ ಸಂಘಟನೆಯ ವತಿಯಿಂದ ಭೀಮಾ ಕೋರೇಗಾವ್ ವಿಜಯ್ ದಿವಸ್ ಆಚರಣೆ
ಉಪಾಧ್ಯಕ್ಷರಾದ ಭಾಗ್ಯಶ್ರೀ ಶಶಿಧರ್ ಅವರು ಮಾತನಾಡಿ ಅಂಬೇಡ್ಕರ್ ಯೂತ್ ಪೋರ್ಸ್ ಸಂಘಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಅದಕ್ಕಾಗಿ ಮಹಿಳಾ ಘಟಕ ಸ್ಥಾಪಿಸುವುದಾಗಿ ಮಾತನಾಡಿದರು, ಸದಸ್ಯರಾದ ಶಶಿಧರ್ ಹೊಳೆಮರೂರು ಮಾತನಾಡಿ ಭೀಮ ಕೋರೇಗಾವ್ ವಿಜಯ ದಿವಸ ಈ ಕಾರ್ಯಕ್ರವನ್ನು ಮಹರ್ 18 ಜನ ಯೋಧರ ನೆನಪಿಗಾಗಿ ಆಚರಿಸುತ್ತಿದ್ದೇವೆ 500 ಜನ ಮಹರ್ ಸಮುದಾಯದ ಜನರು 28000 ಸಾವಿರ ಪೇಸ್ವೆ ಸೈನಿಕರನ್ನು ಸೋಲಿಸಿದ ಕ್ಷಣ ಈ ಯುದ್ಧವು ಸಮಾನತೆಗಾಗಿ ನಡೆದ ಸಮರವಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯೂಥ್ […]
Continue Readingಶಿವಮೊಗ್ಗ | ಭದ್ರಾ ಎಡದಂಡೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ
ಜಾತ್ರೆ ಹಿನ್ನೆಲೆ ಅಳಿಯ ಪರಶುರಾಮ್ ಅವರು ಮಾವನ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Continue Readingಶಿವಮೊಗ್ಗ | ತಾಯಿ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ
ಈ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರಕಲಾಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಹಾಗೆ ದೇಸಿ ಆಟಗಳನ್ನು ಆಡಿಸಲಾಯಿತು. ಸಂಕ್ರಾಂತಿ ಹಾಡುಗಳು, ಕೋಲಾಟದ ನೃತ್ಯಗಳಿಂದ ಕಾರ್ಯಕ್ರಮ ವಿಭಿನ್ನ ರೀತಿಯಲ್ಲಿ ಮೂಡಿಬಂದಿತು. ಈ ಕಾರ್ಯಕ್ರಮದಲ್ಲಿ ತಾಯಿಮನೆ ಸಂಸ್ಥೆಯ ಮುಖ್ಯಸ್ಥರಾದ ಸುದರ್ಶನ್ ತಾಯಿ ಮನೆ, ರಾಯಲ್ಸ್ ಘಟಕದ ಅಧ್ಯಕ್ಷರಾದ JFD ಗಾನವಿ ಸುದರ್ಶನ್, ವಿವೇಕ್ ಘಟಕದ ಅಧ್ಯಕ್ಷರಾದ ಜೆ ಸಿ ವಿಜಯಲಕ್ಷ್ಮಿ ಉದಯ್ ಕಡಂಬ , ವಿವೇಕ್ ಮತ್ತು ರಾಯಲ್ಸ್ ಘಟಕಗಳ ನಿಕಟ ಪೂರ್ವ ಅಧ್ಯಕ್ಷರುಗಾಳದ Jc ಮಂಜುಳ ಮತ್ತು JFD ಸ್ಮಿತಾ, ಮಹಿಳಾ ಘಟಕದ ನಿರ್ದೇಶಕರುಗಳಾದ […]
Continue Reading

