ಶಿವಮೊಗ್ಗ | ನಮ್ಮ ಶಾಲೆಯ ಸಮಸ್ಯೆ ಬಗೆಹರಿಸಿ ; ಇಲ್ಲವೇ ಶಾಲೆಗೆ ಬೀಗ ಹಾಕುತ್ತೇವೆ..?
ಶಿಕ್ಷಕಿ ಮಂಜುಳ ಅವರು ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ, ಮಕ್ಕಳಿಗೆ ಈ ಶಾಲೆಗೆ ಬರಲು ಭಯ ವಾತಾವರಣ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳೊಂದಿಗೆ ಸ್ನೇಹಮಯಿ ವರ್ತನೆ ಮಾಡುತ್ತಿಲ್ಲ ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕಾರಣದಿಂದ ಮಕ್ಕಳಿಗೆ ಶಾಲೆಗೆ ಬರುವಂತೆ, ಆಸಕ್ತಿ ಬರುವಂತೆ ಸದರಿ ಶಿಕ್ಷಕಿಗೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತಿಲ್ಲ. ಹಾಗಾಗಿ ಶಿಕ್ಷಕಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ತಿಳಿಹೇಳಿ ಕಲಿಸುವ ಬದಲು ಹಲ್ಲೆ, ಅವಾಚ್ಯ, ಶಬ್ದ ಬಳಕೆ ಮಾಡಿ […]
Continue Reading

