ಧಾರವಾಡ | “ಎಸ್ ಬಿ ಐ ದರೋಡೆಗೆ ವಿಫಲ ಯತ್ನ ; ಸ್ವಲ್ಪದರಲ್ಲಿ ಕೋಟಿಗಟ್ಟಲೆಯ ಚಿನ್ನಾಭರಣ, ಲಕ್ಷಾಂತರ ಹಣ ಸೇಫ್

ಖದೀಮರ ಬಂಧನಕ್ಕೆ ಶೋಧ ನಡೆಯುತ್ತಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ಯಾಂಕ್​ ಮ್ಯಾನೇಜರ್​ ವಿನೋದ್ ಕುಮಾರ್​​ ಕಾಂಬ್ಳೆ ಈ ಬಗ್ಗೆ ಮಾಹಿತಿ ನೀಡಿ, “ನಿನ್ನೆ ರಾತ್ರಿ 8 ಗಂಟೆಗೆ ಬ್ಯಾಂಕ್​ ಬಾಗಿಲು ಹಾಕಿ ಮನೆಗೆ ಹೋಗಿದ್ದೆವು. ಬೆಳಗ್ಗೆ ಬಂದು ಎಂದಿನಂತೆ ನಾವು ನಮ್ಮ ಕೆಲಸದಲ್ಲಿ ತೊಡಗಿದ್ದೆವು. ಆಗ ಒಬ್ಬರ ಗ್ರಾಹಕರು ಬಂದು ಬ್ಯಾಂಕ್​ ಹಿಂದುಗಡೆಯ ಗೋಡೆಯನ್ನು ಯಾರೋ ಗುದ್ದಲಿಯಿಂದ ಒಡೆದಿದ್ದಾರೆ ನೋಡಿ ಎಂದು ಹೇಳಿದರು. ಹೋಗಿ ನೋಡಿದಾಗ ಕಳ್ಳತನಕ್ಕೆ ಪ್ರಯತ್ನ ಪಟ್ಟಂತೆ ಕಾಣಿಸಿತು. ನವಲಗುಂದ ಪಿಎಸ್​ಐ ಅವರಿಗೆ […]

Continue Reading