ಶಿವಮೊಗ್ಗ | ಕಿಮ್ಮನೆ ರತ್ನಾಕರ್ ಆಪ್ತ ಅಮರಪಾಲಿ ಸುರೇಶ್ ರಿಂದ ಮಹಿಳೆಗೆ ಲಕ್ಷಾಂತರ ವಂಚನೆ

ಬಿಎನ್ಎಸ್ ಕಾಯಿದೆ 2023ರ ಕಲಂ 3(5).,318(4). ಅಡಿಯಲ್ಲಿ ಪ್ರಕರಣ ವನ್ನು ದಾಖಲೆ ಮಾಡಿದ್ದು . ಅಮರಪಾಲಿ ಸುರೇಶ ಪೊಲೀಸರ ಬಂಧನದಿಂದ ತಲೆಮರಿಸಿಕೊಂಡಿದ್ದು ,ಪೊಲೀಸರು ಬಂಧನಕ್ಕಾಗಿ ಹುಡುಕಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರು ಹೆಣ್ಣೂರು ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಅಮರಪಾಲಿ ಸುರೇಶ ನನ್ನು ಬಂಧಿಸಲು ತೀರ್ಥಹಳ್ಳಿಯಲ್ಲೂ ಸಹ ಒಂದು ಹುಡುಕಿ ಪತ್ತೆ ಆಗದೆ ಕಾರಣ ವಾಪಾಸ್ ಹೋಗಿದ್ದಾರೆ ಎಂದು ಬಲ್ಲ ಮೂಲಗಳಿಂದ ಗಳಿಂದ ತಿಳಿದು ಬಂದಿರುತ್ತೆ. ಪ್ರಾಮಾಣಿಕ ರಾಜಕಾರಣಿ ಆಗಿರುವ ಕಿಮ್ಮನೆ ರತ್ನಾಕರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಅಮರಪಾಲಿ ಸುರೇಶ್ […]

Continue Reading