ಶಿವಮೊಗ್ಗ | ಗ್ರಾಮ ಪಂಚಾಯಿತಿಗಳಿಗೂ ರಾಜಕೀಯ ಪಕ್ಷದ ಚಿಹ್ನೆಯಡಿ ಚುನಾವಣೆ ನಡೆಸಿ : ಮಾಜಿ ಎಂ ಎಲ್ ಸಿ ಆರ್. ಕೆ. ಸಿದ್ದರಾಮಣ್ಣ ಅಗ್ರಹ

ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿ ಇದ್ದಾಗ ಪಕ್ಷದ ಚಿಹ್ನೆಗಳ ಆಧಾರದಲ್ಲಿ ಚುನಾವಣೆ ನಡೆದಿದೆ. ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಯಾದ ನಂತರ ಇದು ನಿಂತು ಹೋಯಿತು. ಗ್ರಾಪಂ ಸದಸ್ಯನೂ ಸಹ ರಾಜಕೀಯ ಪಕ್ಷಗಳ ಬಿ ಫಾರಂ ಆಧಾರದಲ್ಲಿ ಚುನಾವಣೆಗೆ ಸ್ಪರ್ಧಿಸಬೇಕು ಎಂದರು. ಪಕ್ಷದ ಚೌಕಟ್ಟು ಇಲ್ಲದ ಕಾರಣ ಗ್ರಾಮ ಪಂಚಾಯಿತಿಯಲ್ಲಿ ಹಲವು ಸಮಸ್ಯೆಗಳು ಆಗುತ್ತವೆ. ಪಕ್ಷಕ್ಕೆ ಅವಕಾಶ ಸಿಕ್ಕರೆ ಗ್ರಾಪಂನಲ್ಲಿ ಶಿಸ್ತು ಇರುತ್ತದೆ. ಆದ್ದರಿಂದ ಪಂಚಾಯತ್ ಅಧಿನಿಯಮ 1993ರ ಸೆಕ್ಷನ್ 7/2 ಕ್ಕೆ ತಿದ್ದುಪಡಿ ತರಬೇಕು. ತಿದ್ದುಪಡಿಗೆ ಸಮಯದ […]

Continue Reading