ಬೆಳಗಾವಿ | ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಪ್ರತಿಭಟನಾ ಧರಣಿ

ಒಂದೆಡೆ ಕಡಿಮೆ ಗೌರವಧನ ಇನ್ನೊಂದೆಡೆ ನಮಗೆ ಹೆಚ್ಚು ಕಾರ್ಯಭಾರವನ್ನು ನೀಡಿ ದುಸ್ತರ ಪರಿಸ್ಥಿತಿಗೆ ನಮ್ಮನ್ನು ದುಡಿದ್ದಾರೆ. ಇನ್ನೊಂದೆಡೆ, ಸೇವಾ ಭದ್ರತೆ ಎಂಬುದು ನಮ್ಮೆಲ್ಲರಿಗೂ ಮರೀಚಿಕೆಯಾಗಿದೆ. ಪ್ರತಿ ವರ್ಷವೂ ಮುಂದಿನ ವರ್ಷ ನಮಗೆ ಕೆಲಸ ಇರುತ್ತದೆ ಇಲ್ಲವೋ ಎಂಬ ಆತಂಕ ಹಾಗೂ ಭಯ ನಮ್ಮೆಲ್ಲರನ್ನು ಕಾಡುತ್ತದೆ ಎಂಬ ಭಯ ಹೊರ ಹಾಕಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನೇಮಕಾತಿಯ ಆದೇಶದಲ್ಲಿ ಕೇವಲ ಉತ್ತಮ ಮೆರಿಟ್ ಇದ್ದವರಿಗೆ ಮಾತ್ರ ಆದ್ಯತೆ ನೀಡುವುದರಿಂದ, ಪ್ರತಿ ವರ್ಷವೂ ನಮ್ಮಲ್ಲಿ ಕೆಲವರು ಕೆಲಸ ಕಳೆದುಕೊಂಡು, ಸೇವೆಗೆ […]

Continue Reading

ಶಿವಮೊಗ್ಗ | ಇ.ಎಸ್.ಐ ಆಸ್ಪತ್ರೆ ಸಮಯ ವೇಳಾಪಟ್ಟಿ ಸರಿಪಡಿಸಿಕೊಡಿ ; ಕರವೇ ಮನವಿ

ನಂತರ ತೆರೆಯುವ ಸಮಯ 4.00 ಗಂಟೆ ಆಗಿರುತ್ತದೆ, ಆಗ ರೆಪರನ್ಸ್ ಲೆಟರ್ ತೆಗೆದುಕೊಂಡು ತೆರಳುವಾಗ ಅಲ್ಲಿಯ ಆಸ್ಪತ್ರೆಯ ಸಮಯ ಹೊರರೋಗಿಗಳ ಸಮಯ ಮುಗಿದು ವಿಮಾದಾರರಿಗೆ ಚಿಕತ್ಸೆ ಪಡೆಯಲು ಬಹಳ ತೊಂದರೆ ಆಗುತ್ತಿದ್ದು, ಮರಳಿ ಊರುಗಳಿಗೆ ಹೊಗಲು ಬಹಳಷ್ಟು ಕಷ್ಟವಾಗುತ್ತಿದ್ದು, ರೋಗಿಗಳ, ವಿಮಾದಾರರ ಕುಟುಂಬ ದವರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಸಮಯವನ್ನು ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆ ವರೆಗೆ ಸಮಯವನ್ನು ಬದಲಿಸಿ ರೋಗಿಗಳಿಗೆ ಬೇಗನೆ ಚಿಕಿತ್ಸೆ ಪಡೆಯುವ ಅವಕಾಶ ಆಗುತ್ತದೆ. ಕುಟುಂಬದವರಿಗೂ ರೋಗಿಗಳ ಜೊತೆ […]

Continue Reading

ಶಿವಮೊಗ್ಗ | ಗೋವುಗಳಿಗೆ ನಿಷ್ಕರುಣೆ ತೋರಿಸುವ ತಿದ್ದುಪಡಿ ಕಾಯ್ದೆ ಬೇಡ : ವಿಎಚ್ ಪಿ ಬಜರಂಗದಳ ಪ್ರತಿಭಟನೆ

ರಾಜ್ಯದಲ್ಲಿ ಗೋವುಗಳು ಅತ್ಯಂತ ಹಿಂಸಾತ್ಮಕವಾಗಿ ಒಂದೇ ವಾಹನದಲ್ಲಿ ನಿಗದಿತ ಸಂಖ್ಯೆಗಿಂತ ಹತ್ತಾರು ಪಟ್ಟು ಹೆಚ್ಚು ಜಾನುವಾರುಗಳನ್ನು ಕ್ರೂರವಾಗಿ ಒಂದರ ಮೇಲೊಂದು ಹಾಕಿ ದುಡ್ಡಿನ ಆಸೆಗಾಗಿ ಸಾಗಾಟ ಮಾಡುತ್ತಿರುವುದು ಕಂಡು ಬರುತಿತ್ತು. ಮೇಲ್ಕಾಣಿಸಿದ ಕಾಯಿದೆ 2021 ರಲ್ಲಿ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ಕಡಿಮೆ ಆದದ್ದು ಕಂಡುಬಂದಿದೆ. ಆದರೆ ಇನ್ನೂ ಕೂಡ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡದ ಕಾರಣ ಹಲವು ಕಡೆ ಹಣದ ಆಸೆಗಾಗಿ ಕಂಡುಬಂದಿದೆ ಇದನ್ನು ಹಸು ಮಾಲೀಕರು ಕ್ರೂರವಾಗಿ ಜಾನುವಾರುಗಳನ್ನು ಸಾಗಿಸುವುದು ಸುಲಭವಾಗಿ ಸಾಗಾಟ […]

Continue Reading