ಇಂಡಿಗೋ ವಿಮಾನ ರದ್ದು ; ಮಗನ ಪರೀಕ್ಷೆಗಾಗಿ 800 ಕಿ.ಮೀ. ಕಾರು ಚಲಾಯಿಸಿಕೊಂಡು ಬಂದ ತಂದೆ!

ಇಂಡಿಗೋ ವಿಮಾನಗಳ ರದ್ದಿನಿಂದ ಎಲ್ಲರಂತೆ ರೋಹ್ಟಕ್ ಜಿಲ್ಲೆಯ ಮೈನಾ ಗ್ರಾಮದ ವಿದ್ಯಾರ್ಥಿಯೊಬ್ಬ ತೊಂದರೆಗೆ ಸಿಲುಕಿದ್ದ. ಯುವ ಶೂಟರ್ ಆಗಿರುವ ಆಶಿಶ್ ಚೌಧರಿ ಪಂಘಲ್ ಎಂಬಾತ ಮಧ್ಯಪ್ರದೇಶದ ಇಂದೋರ್​​ನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್​ 8ರಂದು ಕಾಲೇಜಿನ ಪ್ರೀ ಬೋರ್ಡ್​ ಪರೀಕ್ಷೆಗಳು ನಿಗದಿಯಾಗಿದ್ದವು.ರಜೆಯ ಮೇಲೆ ತನ್ನೂರಿಗೆ ಆಗಮಿಸಿದ್ದ ಆಶಿಶ್​​ ಮರಳಿ ಇಂದೋರ್​ಗೆ ತೆರಳಲು ದೆಹಲಿಯಿಂದ ಡಿಸೆಂಬರ್​ 6ರಂದು ವಿಮಾನ ಬುಕ್​ ಮಾಡಿದ್ದ. ವಕೀಲರಾಗಿರುವ ಆತನ ತಂದೆ ಮಗನನ್ನು ಬಿಡಲು ದೆಹಲಿ ವಿಮಾನ ನಿಲ್ದಾಣಕ್ಕೆ ಹೋದರು. ನಿಲ್ದಾಣ ತಲುಪಿದ ನಂತರ, […]

Continue Reading

ಶಿವಮೊಗ್ಗ | ನಮ್ಮ ಶಾಲೆಯ ಸಮಸ್ಯೆ ಬಗೆಹರಿಸಿ ; ಇಲ್ಲವೇ ಶಾಲೆಗೆ ಬೀಗ ಹಾಕುತ್ತೇವೆ..?

ಶಿಕ್ಷಕಿ ಮಂಜುಳ ಅವರು ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ, ಮಕ್ಕಳಿಗೆ ಈ ಶಾಲೆಗೆ ಬರಲು ಭಯ ವಾತಾವರಣ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಕ್ಕಳೊಂದಿಗೆ ಸ್ನೇಹಮಯಿ ವರ್ತನೆ ಮಾಡುತ್ತಿಲ್ಲ ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಕಾರಣದಿಂದ ಮಕ್ಕಳಿಗೆ ಶಾಲೆಗೆ ಬರುವಂತೆ, ಆಸಕ್ತಿ ಬರುವಂತೆ ಸದರಿ ಶಿಕ್ಷಕಿಗೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತಿಲ್ಲ. ಹಾಗಾಗಿ ಶಿಕ್ಷಕಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ತಿಳಿಹೇಳಿ ಕಲಿಸುವ ಬದಲು ಹಲ್ಲೆ, ಅವಾಚ್ಯ, ಶಬ್ದ ಬಳಕೆ ಮಾಡಿ […]

Continue Reading