ಶಿವಮೊಗ್ಗ | ನಕಲಿ ಚಿನ್ನದ ನಾಣ್ಯ ನೀಡಿ ಲಕ್ಷಾಂತರ ರೂಪಾಯಿ ವಂಚನೆ
101 ರೂಪಾಯಿ ಪಡೆದು ಒಂದು ನಾಣ್ಯವನ್ನು ಸಂತ್ರಸ್ತರಿಗೆ ನೀಡಿ ಅಲ್ಲಿಂದ ಆರೋಪಿಗಳು ತೆರಳಿದ್ದರು. ಬಳಿಕ ಮುಕುಂದ ಗೌಡರು ಹುಬ್ಬಳ್ಳಿಯ ಬಂಗಾರದ ಅಂಗಡಿಯಲ್ಲಿ ಆ ನಾಣ್ಯವನ್ನು ಪರೀಕ್ಷಿಸಿದ್ದರು. ಅದು ಅಸಲಿ ಆಗಿತ್ತು. ನಂಬಿಕೆ ಮೂಡಿದ ಮೇಲೆಕೊಟ್ಟ ಸ್ಯಾಂಪಲ್ ಅಸಲಿ ಆಗಿದ್ದರಿಂದ ಸಂತ್ರಸ್ತರಲ್ಲಿ ನಂಬಿಕೆ ಹುಟ್ಟಿದೆ. ಹೀಗಾಗಿ 200 ಗ್ರಾಂ ಚಿನ್ನಕ್ಕೆ 5 ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದರು. ಕೊನೆಗೆ 4 ಲಕ್ಷ ರೂಪಾಯಿ ನೀಡಲು ಚೌಕಾಸಿ ಆಗಿದೆ. ಅದರಂತೆ ಮಾರ್ಚ್ 13, 2026 ರಂದು ಬೆಳಗ್ಗೆ 11:30 ಕ್ಕೆ […]
Continue Reading




