ದಾವಣಗೆರೆ | ಪೊಲೀಸರ ಮೇಲೆ ಹಲ್ಲೆ ಪ್ರಕರಣ ; ನೇಕಾರ ಸಮುದಾಯದಿಂದ ಪ್ರತಿಭಟನೆ ; ಕಾಂಗ್ರೆಸ್ ನಿಂದ ಮುಸಲ್ಮಾನರು ಟಿಕೆಟ್ ಕೇಳಬಾರದೆಂದು ಷಡ್ಯಂತ್ರ : ಅಯೂಬ್ ಆಪ್ತರ ಹೇಳಿಕೆ
ಯುವಕರ ಗುಂಪಿನ ಮಧ್ಯೆ ಗಲಾಟೆ ಆಗಿರುವುದನ್ನು ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ರಾಜಕೀಯ ಬಣ್ಣ ತರಲಾಗಿದೆ ಎಂಬ ಆರೋಪವನ್ನು ಅಯೂಬ್ ಪರ ಆಪ್ತರು ಸಮರ್ಥನೆ ಮಾಡಿದ್ದಾರೆ. ಅಯೂಬ್ ಪೈಲ್ವಾನ್ ರಾಜಕೀಯವಾಗಿ ಬೆಳೆಯುತ್ತಿರುವದನ್ನ ಸಹಿಸದೆ ಕಾಣದ ಕೈಗಳು ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪ ಮಾಡುತಿದ್ದರೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನಲೆ ಈ ಷಡ್ಯಂತ್ರ ನಡೆದಿದೆ. ಅಯೂಬ್ ಪೈಲ್ವಾನ್ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಹಾಗಾಗಿ ಮುಸಲ್ಮಾನರು ಟಿಕೆಟ್ ಕೇಳಬಾರದು ಎಂದು ಕಾಣದ ಕೈಗಳಿಂದ ಷಡ್ಯಂತ್ರವಾಗಿದೆ […]
Continue Reading

