ಶಿವಮೊಗ್ಗ | ಅಕ್ರಮ Domestic ಸಿಲಿಂಡರ್ ಜಾಲ ಪತ್ತೆ ; ಪಡಿತರ ಮತ್ತು ಆಹಾರ ಇಲಾಖೆ ಅಧಿಕಾರಿಗಳ ದಾಳಿ

ಕಾಳ ಸಂತೆಯಲ್ಲಿ ಈ ರೀತಿಯ ಸಿಲಿಂಡರ್ ಇಟ್ಟುಕೊಂಡಿರುವ ಬಗ್ಗೆ ಅಧಿಕಾರಿಗಳು ಮತ್ತಷ್ಟು ದಾಳಿ ಮುಂದುವರೆಸಿದ್ದಾರೆ. ಆಹಾರ ಇಲಾಖೆಯ ಉಪನಿರ್ದೇಶಕೆ ಲಕ್ಷ್ಮಿ, ಆಹಾರ ನಿರೀಕ್ಷಕ ರಾಜು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ

Continue Reading

ಶಿವಮೊಗ್ಗ | ಕೃಷಿ ಇಲಾಖೆ ಜಾಗೃತ ದಳದಿಂದ ದಾಳಿ ; ನೊಂದಣಿ ಇಲ್ಲದ ಕೀಟ ನಾಶಕ ಜಪ್ತಿ

ಈ ದಾಳಿಯು ಮೈಸೂರು ಜಂಟಿ ಕೃಷಿ ನಿರ್ದೇಶಕ (ಜಾಗೃತ ಕೋಶ) ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ ದಾಳಿ ತಂಡದಲ್ಲಿ ಮೈಸೂರಿನ ಸಹಾಯಕ ಕೃಷಿ ನಿರ್ದೇಶಕರುಗಳಾದ ಜಗದೀಶ್ ಯಾದವ ಬಾಬು, ಸಹಾಯಕ ಕೃಷಿ ನಿರ್ದೇಶಕ (ಜಾಗೃತ ಕೋಶ ಶಿವಮೊಗ್ಗ) ಬಿ.ಸಿ.ಶಶಿಧರ್ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣಶೆಟ್ಟಿ, ತಾಂತ್ರಿಕ ಅಧಿಕಾರಿ ಚೇತನ್ ಸಿ.ಜೆ., ಕೃಷಿ ಅಧಿಕಾರಿ ಸುನೀಲ್, ಪಾಲ್ಗೊಂಡಿದ್ದರು.

Continue Reading

ಶಿವಮೊಗ್ಗ | ಬೇಕರ್ಸ್ ಮಾಫಿಯ ; ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಮುಂದುವರೆದ ದಾಳಿ

ಅದರಂತೆ ಸಿಹಿ ಹಾಗೂ ಖಾರ ತಿಂದಿಗಳ ಮೇಲೆ ಲೇಬಲ್ ಹಾಕದೆ ಪ್ಯಾಕ್ ಮಾಡದೇ, ಶುಚಿತ್ವ ಉಲ್ಲಂಘನೆ, Manufacturing Date ಹಾಕದೆ, Best Before Use( Expiry Date) ಮಾಹಿತಿ ಇಲ್ಲದೆ ಮಾರಾಟ ಮಾಡುತಿದ್ದ, ತಿಂಡಿ ತಿನಿಸುಗಳನ್ನ ನಾಶ ಮಾಡಲಾಗಿದೆ. ನಂತರ ಸಂಸ್ಥೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬೇಕರ್ಸ್ ಮಾಫಿಯ ಸಂಬಂಧ ಪ್ರಸ್ತುತ ದಾಳಿ ಮುಂದುವರೆದಿದೆ

Continue Reading