ಶಿವಮೊಗ್ಗ | ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆ ವಿರುದ್ಧ ಎ. 16ರಂದು ಸೈಕಲ್, ವಾಹನಗಳ ಜಾಥಾ‌

ಕೆ ಪಿ ಸಿ ಎಲ್ ನವರ ಲಿಖಿತ ಉತ್ತರದಲ್ಲಿ, ನಾವು ಕೇಳಿದ , ಈ ಯೋಜನೆಯಲ್ಲಿರುವ ತಾಂತ್ರಿಕ, ಕಾನೂನಾತ್ಮಕ ಲೋಪದೋಷಗಳ ಬಗ್ಗೆ ಚಕಾರವೆತ್ತಡೇ , ಹಾರಿಕೆಯ ಉತ್ತರ ನೀಡಿರುತ್ತಾರೆ ಎಂದರು. ರಾಷ್ಟ್ರೀಯ ಭದ್ರತೆಯ ಪೊಳ್ಳು ನೆಪವೊಡ್ಡಿ ಯೋಜನೆಯ ಡಿ.ಪಿ.ಆರ್ ನೀಡಲು ನಿರಾಕರಿಸಿದ್ದಾರೆ.. ಕೆ ಪಿ ಸಿ ಎಲ್ ನವರೇ ಒಪ್ಪಿಕೊಂಡಿರುವಂತೆ ಯೋಜನೆಯ ವಿರುದ್ಧ ಹೈ ಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಕಲಾಗಿದ್ದು, ಈ ಯೋಜನೆಯ ವಿರುದ್ಧ ಮಧ್ಯಂತರ ತಡೆಯಾಜ್ಞೆ ಜಾರಿಯಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ […]

Continue Reading