ಶಿವಮೊಗ್ಗ | ಕೇಂದ್ರ ಕಾರಗೃಹದೊಳಗೆ ಗಾಂಜಾ, ಸಿಗರೇಟ್, ಮೊಬೈಲ್, ಲೈಟರ್ ಎಸದು ಹೋಗಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು

ಅದರಂತೆ ಈ ಕೆಳಕಂಡ ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ, ಮೊಹಮ್ಮದ್ ಖಲಂದರ್ @ಕಲ್ಲು (23) ಅಬ್ದುಲ್ ಮುನಾಫ್ @ಮುನ್ನ (30) ವಿಜಯ್ (19),ಪರಶುರಾಮ್ (19) ಆರೋಪಿಗಳನ್ನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿರುತ್ತಾರೆ, ಅದರಂತೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಅದೇಶಿಸಿರತ್ತೆ.

Continue Reading

ಕಲ್ಬುರ್ಗಿ | ಸೆಂಟ್ರಲ್ ಜೈಲಿನ ಅಧಿಕಾರಿ ಮೇಲೆ ಗಂಭೀರ ಆರೋಪ

ಈ ಹಿಂದೆ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿಯಾಗಿದ್ದ ಆರ್. ಡಿ. ಪಾಟೀಲ್ ಈಗ ಡಾ. ಅನಿತಾ ಆರೋಪ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಆರ್. ಡಿ. ಪಾಟೀಲ್ ಸದ್ಯ ಆರ್. ಡಿ. ಪಾಟೀಲ್, ರನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಪತ್ರ ಬರಿದೆರುವ ಜೈಲು ಅಧೀಕ್ಷಕಿ ಅನಿತಾ ವಿರುದ್ದವೇ ಈಗ ಆರೋಪ ಕೇಳಿಬಂದಿದೆ. ಕಳೆದ ಒಂದೇ ತಿಂಗಳಲ್ಲಿ ಆರ್. ಡಿ. ಪಾಟೀಲ್ ಮೇಲೆ ಎರಡು FIR ದಾಖಲಾಗಿದೆ.ಈ ಹಿನ್ನಲೆಯಲ್ಲಿ 10 ಲಕ್ಷ ಹಣ ಬೇಡಿಕೆ ಈಡೇರಸದಿದಕ್ಕೆ […]

Continue Reading