ಶಿವಮೊಗ್ಗ | ಕೆ. ಆರ್. ಪುರಂ ಸರ್ಕಾರಿ ಶಾಲೆಯನ್ನು ದೇಶಕ್ಕೆ ಪರಿಚಯ ಮಾಡಿಸಿದ, ರಾಮಾಚಾರಿ ಮಾಸ್ಟರ್ ನಿವೃತ್ತಿ ; ಹೃದಯಸ್ಪರ್ಶಿ ಬೀಳ್ಕೊಡುಗೆ
ಇವರ ಕರ್ತವ್ಯ ನಿರ್ವಹಣೆ ವಿವರ ಇಂತಿದೆ 20.12.1993 ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಹೆಬ್ಬಯಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆರಂಭಿಸಿ,ಬ್ರಹ್ಮಶ್ವರ ಹನಿಯ ಮಾರುತಿಪುರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಕಾರ್ಯದರ್ಶಿಯಾಗಿ CRP ಯಾಗಿ ಕರ್ತವ್ಯ.2018 ರಿಂದ ಇಂದಿನವರೆಗೆ KPS KR ಪುರಂ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಗಿ ಪ್ರಾಮಾಣಿಕತೆಯಿಂದ ಪಾರದರ್ಶಕತೆ ದಕ್ಷತೆ ಮತ್ತು ಶಿಕ್ಷಕರು ಸ್ಥಳೀಯ ಶಿಕ್ಷಕ ಸ್ಥಳೀಯರು ಜನಪ್ರತಿನಿಧಿಯೊಂದಿಗೆ ಹಾಗೂ ಶಾಲಾ ಹಿತೈಷಿಗಳು ಅಧಿಕಾರಿಗಳು ಪೋಷಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ತಾಲೂಕು ಮಟ್ಟದ […]
Continue Reading

