Tag: ಕರವೇ ಜನಮನ ಸಂಘಟನೆ
ಶಿವಮೊಗ್ಗ | ಮೆಗ್ಗಾನ್ ಅವ್ಯವಸ್ಥೆ ಕುರಿತು ಕರವೇ ಜನಮನ ಸಂಘಟನೆ ಆಕ್ರೋಶ, ಪ್ರತಿಭಟನೆಯ ಎಚ್ಚರಿಕೆ..!
ವೈದ್ಯಕೀಯ ಕಾಲೇಜಿನ ಮುಖ್ಯಸ್ಥರು/ಸೂಪರಿಂಟೆಂಡೆಂಟ್ ಮೆಗ್ಗಾನ್ ವೈದ್ಯಕೀಯ ಬೋಧನ ಮತ್ತು ಜಿಲ್ಲಾ ಆಸ್ಪತ್ರೆ ಶಿವಮೊಗ್ಗ ಇವರಿಗೆ ಈ ಒಂದು ಪ್ರತಿಭಟನೆ ಕುರಿತು ಈ ಕೆಳಕಂಡ ಮಾಹಿತಿ ನೀಡಿದ್ದಾರೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವಿಳಂಬ ನೀತಿ ಮತ್ತು ಸಿಬ್ಬಂದಿಗಳ ಉಡಾಫೆ ಉತ್ತರ ಮತ್ತು ಶುಕ್ರೂಶಕಿಯರ ತಾತ್ಸಾರ ವರ್ತನೆಯ ವಿರುದ್ಧ ನಮ್ಮ ಆಕ್ಷಪಣೆ ಎಂದು ತಿಳಿಸಿದ್ದಾರೆ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ನಮ್ಮ ಸಂಘಟನೆಯು ಆಕ್ಷೇಪಣೆಯನ್ನು ವ್ಯಕ್ತ ಪಡಿಸುತ್ತಾ ಇಲ್ಲಿಯ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಮತ್ತು ವಿಳಂಬ ನೀತಿಯ ಸೇವಾ ಮನೋಭಾವನೆಯಿಂದ ಸ್ಥಳೀಯ ಮತ್ತು ಪರ […]
Continue Readingಶಿವಮೊಗ್ಗ | ಕರವೇ ಜನಮನ ಸಂಘಟನೆ ವತಿಯಿಂದ ಲಾಂಛನ ಬಿಡುಗಡೆ
ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ,ಮಾಲತೇಶ್, ಖಜಾಂಚಿಗಳಾದ ಸಿದ್ದಣ್ಣಯ್ಯ, ಜಿಲ್ಲಾ ಪ್ರಮುಖರಾದ ಕಿರಣ್ ಕೆ, ಮಲ್ಲಯ್ಯ ಹಿರೇಮಠ, ವೀಣಾ ಹೆಚ್, ಶೋಭಾ, ವಿ ರಾಮು, ರಾಮಣ್ಣ ರಾಗಿಗುಡ್ಡ, ಅಶೋಕ್, ಮತ್ತಿತರರು ಭಾಗವಹಿಸಿದ್ದರು.
Continue Reading

