ಒಡಿಶಾ | ಬ್ಯಾಂಕಿಗೆ ಹೋಗಬೇಕಾದರೆ ಇಲ್ಲಿ ಏಣಿ ಹತ್ತಲೇಬೇಕು
ಹಾಗಾಗಿ ಅಧಿಕಾರಿಗಳು ಒತ್ತುವರಿ ಜಾಗದಲ್ಲಿ ನಿರ್ಮಿಸಲಾದ ಮೆಟ್ಟಿಲುಗಳನ್ನು ಧ್ವಂಸಗೊಳಿಸಿದ್ದಾರೆ. ಮೆಟ್ಟಿಲುಗಳನ್ನು ತೆರವುಗೊಳಿಸಿದ ಕಾರಣ ಮೊದಲ ಮಹಡಿಯಲ್ಲಿರುವ ಶಾಖೆಗೆ ಹೋಗಲಾಗದೆ ಬ್ಯಾಂಕ್ ಸಿಬ್ಬಂದಿಗಳು ಹಾಗೂ ಗ್ರಾಹಕರು ಏಣಿಯನ್ನು ಬಳಸಿ ಶಾಖೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪರ್ಯಾಯ ವ್ಯವಸ್ಥೆ ಆಗುವ ವರೆಗೂ ಸಿಬ್ಬಂದಿಗಳು ಹಾಗೂ ಗ್ರಾಹಕರು ಏಣಿಯನ್ನೇ ಬಳಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಅಲ್ಲದೆ ವಯೋವೃದ್ಧರು, ಮಹಿಳೆಯರು ಏಣಿ ಹತ್ತಿ ಹೋಗುವುದು ಕಷ್ಟ ಸಾಧ್ಯವಾಗಿದೆ. ಗ್ರಾಹಕರು ಏಣಿ ಬಳಸಿ ಬ್ಯಾಂಕ್ ಶಾಖೆಗೆ ತೆರಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಆಗುತ್ತಿದ್ದಂತೆ ಎಚ್ಚೆತ್ತ […]
Continue Reading

