ಶಿವಮೊಗ್ಗ | ಎಡಿಸಿ ವೀರೇಶ್ ಬಾಬು ಮಾಧ್ಯಮ ಪ್ರತಿನಿಧಿಯನ್ನ ಗ್ರೂಪ್ ಯಿಂದ ರಿಮೋವ್ ಮಾಡಿದ ಮಾತ್ರಕ್ಕೆ, ಪ್ರಾಮಾಣಿಕ ಅಧಿಕಾರಿ ಎಂಬುದು ಸಾಬೀತು ಆಗತ್ತಾ?

ಇನ್ನು ಹೊಸ ಮೆಡಿಕಲ್ ಶಾಪ್ ಲೈಸನ್ಸ್ ಸಂಬಂಧ ಕೆಲವು ತಿಂಗಳ ಹಿಂದೆ ಯಾರೋ ಒಬ್ಬ ಅಮಾಯಕ ಬೆದರಿಕೆ ಪತ್ರವನ್ನು ಸಹ ಬರೆದು ವಿರೇಶ್ ಬಾಬು ಅವರ ಟೇಬಲ್ ಮೇಲ್ ಇಟ್ಟು ಹೋಗಿದ್ದಾರೆ, ಈ ಸಂಬಂಧ ವಿರೇಶ್ ಬಾಬು ಹೋಯ್ಯೋ ನನ್ನ ಜೀವನೇ ಹೋಯಿತು ಎನ್ನುವ ಲೆಕ್ಕಕ್ಕೆ ಪೊಲೀಸ್ ಕಂಪ್ಲೇಂಟ್ ಸಹ ದಾಖಲಿಸಿದ್ದರು ಆದರೆ ಅದಾದ ನಂತರ ಇಲ್ಲಿಯವರೆಗೆ ಸಹ ಅದರ ಬಗ್ಗೆ ಸುದ್ದಿನೇ ಇಲ್ಲ ತಾವೊಬ್ಬ ಪ್ರಾಮಾಣಿಕ ಅಧಿಕಾರಿ ಎಂದಮೇಲೆ ಹೋರಾಟ ಮಾಡಬೇಕಿತ್ತು ಅಲ್ಲವೇ? ಅದೇನೋ ಆಯಿತು […]

Continue Reading