ಶಿವಮೊಗ್ಗ | ಸೂಡಾದಲ್ಲಿ ಭ್ರಷ್ಟಾಚಾರವಾಗಿದ್ದರೆ ಸೂಕ್ತ ತನಿಖೆ ನಡೆಸಲಿ ನನ್ನ ಸಹಮತವಿದೆ : ಎಚ್. ಎಸ್. ಸುಂದರೇಶ್
ಸೂಡಾಅಭಿಯಂತರ ದಿನೇಶ್ ಮೇಲೆ ಅವ್ಯವಹಾರದ ಆರೋಪದ ಹಿನ್ನಲೆ ಬೇರೆಡೆ ವರ್ಗಾವಣೆಮಾಡಲಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಭ್ರಷ್ಟಾಚಾರವಾಗಿದ್ದರೆ ಅಧಿಕಾರಿಗಳನ್ನ ರಕ್ಷಿಸುವ ಪ್ರಶ್ನೆಯಿಲ್ಲ..ಹಾಗೆಲ್ಲ ವರ್ಗಾವಣೆ ಮಾಡುವ ಅಧಿಕಾರವೂ ನಮಗಿಲ್ಲ..ಕಾಮಗಾರಿ ಟೆಂಡರ್ ಪ್ರಕ್ರಿಯೆಗಳು ತಾಂತ್ರಿಕವಾಗಿ ಪಾರದರ್ಶಕವಾಗಿ ನಡೆಯುತ್ತವೆ ಅಷ್ಟುಸುಲಭವಾಗಿ ಬೇಕಾದವರಿಗೆ ನೀಡಲು ಸಾಧ್ಯವಿಲ್ಲ ಎಂದು ಸುಂದರೇಶ್ ಸಮರ್ಥನೆ ನೀಡಿದರು. ಈವರೆಗೆ ನಡೆದ ಕಾಮಗಾರಿಗಳಲ್ಲಿ ಲೋಪವಾಗಿದ್ದರೆ ಅಕ್ರಮವೆಸಗಿದ ಅಧಿಕಾರಿ ವರ್ಗಾವಣೆಯಾದರೂ ಮಾಡಿದ ತಪ್ಪು ವರ್ಗಾವಣೆಯಾಗುದಿಲ್ಲ ಸಮಗ್ರ ತನಿಖೆ ನಡೆದು ಯಾರೇ ತಪ್ಪೇಸಗಿದರೂ ಶಿಕ್ಷಯಾಗಲಿ..ಪ್ರಾಧಿಕಾರಕ್ಕೆ ನಷ್ಟ ಉಂಟುಮಾಡಿದ್ದರೆ ಮುಲಾಜಿಲ್ಲದೇ ವಸೂಲಾಗಲಿ ಎಂದು ಆರೋಪಗಳಿಗೆ ಪ್ರತಿಕ್ರಿಯಿಸಿದರು.ಇನ್ನು […]
Continue Reading

