ಶಿವಮೊಗ್ಗ | ಸಚಿವ ಮಧು ಬಂಗಾರಪ್ಪ ಹೆಸರು ದುರುಪಯೋಗ, ವಂಚನೆ ; ಕಾಂಗ್ರೆಸ್ ಪಕ್ಷದಿಂದ ನಾಜಿಮ ಮತ್ತು ತಿಮ್ಮರಾಜು ಉಚ್ಚಾಟನೆ
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲೆ ಆಕ್ರೋಶ ವ್ಯಕ್ತಪಡಿಸಿದ ಹಲವರು, ನಾಜಿಮ ಹಾಗೂ ತಿಮ್ಮರಾಜು ವಿರುದ್ದ ಉಚ್ಚಾಟನೆ ಮಾಡಲೇಬೇಕು ಇವರುಗಳ ಮೇಲೆ ಹಲವಾರು ಆರೋಪಗಳಿವೆ ಹಾಗಾಗಿ ಪಕ್ಷಕ್ಕೆ ಧಕ್ಕೆ ಆಗಲು ಇನ್ನು ಮುಂದೆ ಬಿಡಬಾರದು ಎಂದು ತಿಳಿಸಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್ ಪಕ್ಷದಿಂದ 6 ವರ್ಷ ಕಾಲ ಉಚ್ಚಾಟಿಸಿದ್ದಾರೆ ಎಂಬ ಮಾಹಿತಿಯಾಗಿದೆ. ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ವೇತ ಬಂಡಿ ಪ್ರತಿಕ್ರಿಯೆ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ […]
Continue Reading

