ಓದುಗರು ಹಾಗೂ ಶಿಕ್ಷಕರಾದ ವಾಸುದೇವಮೂರ್ತಿ ಅವರಿಂದ ಇ-ಕನ್ನಡ ಮಾಧ್ಯಮಕ್ಕೆ ಶುಭಾಶಯ

ಹೊಸ ಪ್ರಯಾಣಕ್ಕೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.ನಿಮ್ಮ ನ್ಯೂಸ್ ಚಾನೆಲ್ ರಾಜ್ಯ,ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದು ಜನಪ್ರಿಯವಾಗಲಿ ಎಂದು ಹಾರೈಸುತ್ತೇನೆ ಎಂದು ಮೈಸೂರು ಜಿಲ್ಲೆಯ ಶಿಕ್ಷಕರು ಹಾಗೂ ಓದುಗರಾದ ವಾಸುದೇವಮೂರ್ತಿ ಎಸ್ ಅವರು ಹಾರೈಸಿದ್ದಾರೆ. ಈ ಮೂಲಕ ನಿಮ್ಮ ಶುಭ ಹಾರೈಕೆಗೆ ನಮ್ಮಿಂದ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇವೆ.

Continue Reading
logo_e-kannada

ಇ-ಕನ್ನಡ ನ್ಯೂಸ್ | ಸತ್ಯ ಶೋಧ ನಿರ್ಭೀತ

ನಮ್ಮ ಇ- ಕನ್ನಡ.ಇನ್ ನ್ಯೂಸ್ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮ ಪ್ರಾರಂಭಿಸಿದ್ದೇವೆ. ನಮ್ಮ ಸುದ್ದಿ ಮಾಧ್ಯಮವು ಯಾವುದೇ ರೀತಿಯ ಸೈದ್ಧಾಂತಿಕ ವಿಚಾರ, ಸಿದ್ಧಾಂತಕ್ಕೆ ಅಥವಾ ಯಾರ ಪರ ಅಥವಾ ವಿರುದ್ಧದ ನಿಲುವು ಹೊಂದಿಲ್ಲ. ನಿಷ್ಪಕ್ಷವಾದ ಸುದ್ದಿಯನ್ನು ನಿಮ್ಮ ಮುಂದೆ ಇಡುವುದರ ಜೊತೆಗೆ ಎಲ್ಲಾ ರೀತಿಯ ಕ್ಷೇತ್ರಕ್ಕೂ ತಮ್ಮ ಅಭಿಪ್ರಾಯ ವಿಚಾರಗಳನ್ನು ಮಂಡಿಸುವ ಮುಕ್ತವಾದ ವೇದಿಕೆ ಹಾಗೂ ಅವಕಾಶವನ್ನು ನಾವು ನಮ್ಮ ಮಾಧ್ಯಮ ಮುಖಾಂತರ ನೀಡಲಿದ್ದೇವೆ. ನಮ್ಮ ಮಾಧ್ಯಮದ ಮುಖ್ಯ ಗುರಿ ಹಾಗೂ ಉದ್ದೇಶ ಸಮಾಜ ಮುಖಿಯಾಗಿರುವುದು. ವಸ್ತು […]

Continue Reading