ಶಿವಮೊಗ್ಗ | ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕ್ರಮ ಜರುಗಿಸಿ : ಅರ್ಚನ ನಿರಂಜನ್ ಮನವಿ

ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ತಿಳಿಯ ಬಯಸುವುದು ಏನಂದರ ನಗರದಲ್ಲಿ ಮಹಾನಗರ ಪಾಲಿಕೆ ಪಕ್ಕದಲ್ಲಿ ಈ ರೀತಿಯ ರಾಜಕಾಲುವೆ ಒತ್ತುವರಿ ಆಗಿದ್ದರು ಸಹ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಕ್ರಮ ಜರುಗಿಸಿರುವುದಿಲ್ಲ ಹಾಗೂ ರಾಜಕಾಲುವೆ ತೆರವುಗೋಳಿಸಿಲ್ಲ ಹಾಗೂ ಅಲ್ಲಿ ಇರುವಂತ ಕಾಂಸೆರ್ವೆನ್ಸಿ ಸಹ ಒತ್ತುವರಿ ಮಾಡುವ ಮೂಲಕ ಸಂಸ್ಥೆಯು ಕಟ್ಟಡ ನಿರ್ಮಾಣ ಮಾಡಿರೋದು ಮಾಹಿತಿಯಾಗಿದೆ. ಈ ರೀತಿಯ ಕಾನೂನು ಉಲ್ಲಂಘನೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಬೇಕು […]

Continue Reading

ಮಾಯಣ್ಣ ಗೌಡರೇ …! ಪಾಲಿಕೆ ವ್ಯಾಪ್ತಿಯಲ್ಲಿ ಪವಾಡ ..!!…?!

ಹೌದು ನಂಜಪ್ಪ ಆಸ್ಪತ್ರೆ ಎದುರು ಭಾಗದಲ್ಲಿಯೇ ಬಾಲಾಜಿ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ಹಿಂಭಾಗದಲ್ಲಿ ಏನಿಲ್ಲ ಬಂದರೂ ಹತ್ತಾರು ಮನೆಗಳಿದ್ದು ಕಳೆದ 40 – 50 ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಈ ಮನೆಗಳಿಗೆ ಹೋಗಲು ಇರುವ ರಸ್ತೆಯು ತುಂಬಾ ಕಿರಿದಾಗಿದೆ ಹಾಗೂ ಇಲ್ಲಿ ಚರಂಡಿ ಮತ್ತು ಯುಜಿಡಿ ವ್ಯವಸ್ಥೆಯೆ ಇಲ್ಲ ಹೌದು ನಗರದ ಹೃದಯ ಭಾಗದಲ್ಲಿರುವ ಈ ಭಾಗದಲ್ಲಿ ಇಂತಹ ಅವ್ಯವಸ್ಥೆ ಇದೆ. ಮೊದಲೇ ಇಂತಹ ಅವ್ಯವಸ್ಥೆಯಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ […]

Continue Reading