Category: ಶಿವಮೊಗ್ಗ
ಶಿವಮೊಗ್ಗ | ಬೇಕರ್ಸ್ ಮಾಫಿಯ ; ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಮುಂದುವರೆದ ದಾಳಿ
ಅದರಂತೆ ಸಿಹಿ ಹಾಗೂ ಖಾರ ತಿಂದಿಗಳ ಮೇಲೆ ಲೇಬಲ್ ಹಾಕದೆ ಪ್ಯಾಕ್ ಮಾಡದೇ, ಶುಚಿತ್ವ ಉಲ್ಲಂಘನೆ, Manufacturing Date ಹಾಕದೆ, Best Before Use( Expiry Date) ಮಾಹಿತಿ ಇಲ್ಲದೆ ಮಾರಾಟ ಮಾಡುತಿದ್ದ, ತಿಂಡಿ ತಿನಿಸುಗಳನ್ನ ನಾಶ ಮಾಡಲಾಗಿದೆ. ನಂತರ ಸಂಸ್ಥೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬೇಕರ್ಸ್ ಮಾಫಿಯ ಸಂಬಂಧ ಪ್ರಸ್ತುತ ದಾಳಿ ಮುಂದುವರೆದಿದೆ
Continue Readingಶಿವಮೊಗ್ಗ | ತೀರ್ಥಹಳ್ಳಿಯ ಬಸವನಗದ್ದೆ ಶಾಲೆಯ ಮುಖ್ಯ ಶಿಕ್ಷಕನ ಉಪಟಳಕ್ಕೆ ಬೇಸತ್ತ ಶಿಕ್ಷಕಿ : DDPI ಮೌನವೇಕೆ?
ಶಿಕ್ಷಕಿಗೆ ಸತತ ಕಿರುಕುಳ ನೀಡಿದ್ದರಿಂದ ಶಿಕ್ಷಕಿ ಬೇರೆ ಶಾಲೆಗೆ ನಿಯೋಜನೆ ಹೋಗಿದ್ದರು ಕೂಡ ಮುಖ್ಯಶಿಕ್ಷಕ ಕಳೆದ ಒಂದೂವರೆ ವರ್ಷದಲ್ಲಿ ಬಂದ ಶಾಲಾನುದಾನ ಕುಡಿಯುವ ನೀರು ಸ್ವಚ್ಚತೆ ಅನುದಾನ, ಇಕೋ ಕ್ಲಬ್ ಅನುದಾನ, ಶಿಕ್ಷಕರ ವಿಶೇಷ ಅನುದಾನ ಬಂದಿದ್ದನ್ನು ಸಮರ್ಥವಾಗಿ ಬಳಸದೇ ಎಸ್ ಡಿ ಎಮ್ ಸಿ ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕ ಇಬ್ಬರೇ ಹಣ ಡ್ರಾ ಮಾಡಿರುವ ಅoಶ ಬೆಳಕಿಗೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಶಿಕ್ಷಕಿಗೆ ತಿಳಿಯುತ್ತದೆ ಎಂದು […]
Continue Readingಶಿವಮೊಗ್ಗ | 8-1೦ ದಿನದಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಪರಿಹಾರ ಸಾಧ್ಯತೆ ; ವಿದಾಯದ ಸ್ನೇಹಕೂಟದಲ್ಲಿ ಡಿಸಿ ಗುರುದತ್ತ ಹೆಗಡೆ ಹೇಳಿಕೆ
ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ಸುಮಾರು 8೦೦ ದೇವಾಲಯಗಳಿದ್ದು 3೦೦ ದೇವಾಲಯಗಳ ಸರ್ವೆಕಾರ್ಯ ಪೂರ್ಣ ಗೊಳಿಸಿ, ಉಸ್ತುವಾರಿ ಸಮಿತಿ ರಚಿಸಲಾಗಿದೆ. ಶರಾವತಿ ಸಂತ್ರಸ್ಥರ ಬಗ್ಗೆ ೯,೧೩೬ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸಮೀಕ್ಷೆ ಮಾಡಲಾಗಿದೆ. ಸುಮಾರು 2೦೦೦ ಅರ್ಜಿಗಳು ಬಂದಿದ್ದು, ಶರಾವತಿ ಸಂತ್ರಸ್ಥರ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದ್ದ 8೦೦ ಜನ ಸಂತ್ರಸ್ಥರು ಅರ್ಜಿ ಸಲ್ಲಿಸಿದ್ದು, ಅವರ ಅಹವಾ ಲುಗಳನ್ನು ಕೂಡ ಪಡೆದು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 36,೦೦೦ ಎಕರೆ ಹಸಿರು […]
Continue Readingಶಿವಮೊಗ್ಗ | ಕರವೇ ಜನಮನ ಸಂಘಟನೆ ವತಿಯಿಂದ ಲಾಂಛನ ಬಿಡುಗಡೆ
ಈ ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್ ,ಮಾಲತೇಶ್, ಖಜಾಂಚಿಗಳಾದ ಸಿದ್ದಣ್ಣಯ್ಯ, ಜಿಲ್ಲಾ ಪ್ರಮುಖರಾದ ಕಿರಣ್ ಕೆ, ಮಲ್ಲಯ್ಯ ಹಿರೇಮಠ, ವೀಣಾ ಹೆಚ್, ಶೋಭಾ, ವಿ ರಾಮು, ರಾಮಣ್ಣ ರಾಗಿಗುಡ್ಡ, ಅಶೋಕ್, ಮತ್ತಿತರರು ಭಾಗವಹಿಸಿದ್ದರು.
Continue Readingಶಿವಮೊಗ್ಗ | ಶೀಘ್ರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕೆ “ಪಬ್ಲಿಕ್ ಐ” ಚಾನೆಲ್ : ಎಸ್ಪಿ ನಿಖಿಲ್ ಹೇಳಿಕೆ
ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳಿಗೆ ಶೀಘ್ರದಲ್ಲಿ ಭೇಟಿ ನೀಡುವ ಮೂಲಕ ಜಿಲ್ಲೆಯ ಸಂಪೂರ್ಣ ಸಮಗ್ರ ಚಿತ್ರಣ ಪಡೆಯುತ್ತೇನೆ ಎಂದರು. ಸದ್ಯದ ಮಟ್ಟಿಗೆ ನಮ್ಮ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯ ಮಾಹಿತಿ ಪಡೆದಿದ್ದೇನೆ .ಸಾರ್ವಜನಿಕ ಶಾಂತಿ ನೆಮ್ಮದಿ ಕಾಪಾಡುವುದು ನನ್ನ ಮೊದಲ ಆದ್ಯತೆ ಆಗಿರಲಿದೆ ಎಂದರು. ಶೀಘ್ರದಲ್ಲಿ ಜನಸಾಮಾನ್ಯರ ಅನುಕೂಲಕ್ಕಾಗಿ ವಾಟ್ಸಾಪ್ ಚಾನೆಲ್ ಪ್ರಾರಂಭ ಮಾಡುತ್ತೇವೆ ಅದನ್ನು “ಪಬ್ಲಿಕ್ ಐ”(PUBLIC EYE) ಎಂಬ ಹೆಸರನ್ನು ಇಡುತ್ತೇವೆ.ಈ ಮೂಲಕ ಜಿಲ್ಲೆಯ ನಾಗರಿಕರು ಯಾವದೇ ರೀತಿಯ ಸಮಸ್ಯೆಗಳನ್ನು ಈ ವಾಟ್ಸಾಪ್ ಚಾನೆಲ್ […]
Continue Readingಶಿವಮೊಗ್ಗ | ನೂತನ ಎಸ್ಪಿಗೆ, ಕರವೇ ಸ್ವಾಭಿಮಾನಿ ಬಣದಿಂದ ಶುಭಾಶಯ ಹಾಗೂ ಮನವಿ
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ನೂರಲ್ಲ, ಜಿಲ್ಲಾ ಯುವ ಘಟಕ ಸದನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಾಧ್ಯಮ ಸಲಹೆಗಾರ ಅನಿಲ್ ಕುಮಾರ್ ಪದಾಧಿಕಾರಿಗಳಾದ ಸತೀಶ್ ಆನ್ಸರ್ ಮುಂತಾದ ಕಾರ್ಯಕರ್ತರು ಹಾಜರಿದ್ದರು.
Continue Readingಶಿವಮೊಗ್ಗ | ಶಿಕ್ಷಕಿ ಆಶಾರಾಣಿ ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ
ಆರೇಳು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು 2025 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ 2017ರಲ್ಲಿ ನೇಷನ್ ಬಿಲ್ಡರ್ ಅವಾರ್ಡ್, 2024ರಲ್ಲಿಶಿಕ್ಷಣ ಇಲಾಖೆಯು ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಶೈಕ್ಷಣಿಕ, ಕ್ರೀಡಾ, ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಿದೆಪ್ರಶಸ್ತಿ ಪ್ರದಾನ ಸಮಾರಂಭವು ವಿಜಯಪುರದ […]
Continue Readingಶಿವಮೊಗ್ಗ | ಕೆ. ಆರ್. ಪುರಂ ಸರ್ಕಾರಿ ಶಾಲೆಯನ್ನು ದೇಶಕ್ಕೆ ಪರಿಚಯ ಮಾಡಿಸಿದ, ರಾಮಾಚಾರಿ ಮಾಸ್ಟರ್ ನಿವೃತ್ತಿ ; ಹೃದಯಸ್ಪರ್ಶಿ ಬೀಳ್ಕೊಡುಗೆ
ಇವರ ಕರ್ತವ್ಯ ನಿರ್ವಹಣೆ ವಿವರ ಇಂತಿದೆ 20.12.1993 ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಹೆಬ್ಬಯಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆರಂಭಿಸಿ,ಬ್ರಹ್ಮಶ್ವರ ಹನಿಯ ಮಾರುತಿಪುರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಕಾರ್ಯದರ್ಶಿಯಾಗಿ CRP ಯಾಗಿ ಕರ್ತವ್ಯ.2018 ರಿಂದ ಇಂದಿನವರೆಗೆ KPS KR ಪುರಂ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಗಿ ಪ್ರಾಮಾಣಿಕತೆಯಿಂದ ಪಾರದರ್ಶಕತೆ ದಕ್ಷತೆ ಮತ್ತು ಶಿಕ್ಷಕರು ಸ್ಥಳೀಯ ಶಿಕ್ಷಕ ಸ್ಥಳೀಯರು ಜನಪ್ರತಿನಿಧಿಯೊಂದಿಗೆ ಹಾಗೂ ಶಾಲಾ ಹಿತೈಷಿಗಳು ಅಧಿಕಾರಿಗಳು ಪೋಷಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ತಾಲೂಕು ಮಟ್ಟದ […]
Continue Reading
