ಶಿವಮೊಗ್ಗ | ಕಿರಾಣಿ ಅಂಗಡಿ ಎದುರು‌ ಮದ್ಯ ಸೇವನೆಗೆ ಅವಕಾಶ ; ಇಬ್ಬರು ಬಂಧನ

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆನೆಗದ್ದೆ ಗ್ರಾಮದ ವೀರೇಶ್ ಮತ್ತು ಆನಂದ್ ಎಂಬುವವರನ್ನು ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Continue Reading

ಶಿವಮೊಗ್ಗ | ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ವಿದ್ಯಾಭ್ಯಾಸ, ಆಟ-ಪಾಠ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಚುರುಕಾಗಿದ್ದ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದೆ. ಮನೆಯಲ್ಲಾಗಲಿ ಅಥವಾ ಕಾಲೇಜಿನಲ್ಲಾಗಲಿ ಯಾವುದೇ ರೀತಿಯ ತೊಂದರೆ ಇತ್ತೇ? ಅಥವಾ ಇನ್ಯಾವುದೇ ವೈಯಕ್ತಿಕ ವಿಚಾರಕ್ಕೆ ಆಕೆ ಮನನೊಂದಿದ್ದಳೇ? ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಲಭ್ಯವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹೊಸನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ. ಈ ಸಂಬಂಧ ಹೊಸನಗರ […]

Continue Reading

ಶಿವಮೊಗ್ಗ | ಷಡಕ್ಷರಿಯವರ ಸರ್ಕಾರಿ ವಸತಿ ಗೃಹ ತೆರವುಗೊಳಿಸುವಂತೆ, ಕಾಂಗ್ರೆಸ್ ನ ಶಿವಕುಮಾರಿಂದ, ಜಿಲ್ಲಾಧಿಕಾರಿಗೆ ದೂರು

ಆದರೆ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಇನ್ನು ವಸತಿ ಪಡೆದಿಲ್ಲ, ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಇನ್ನು ನಿಯೋಜನೆ ಮಾಡಿಲ್ಲ ಎಂಬ ಪ್ರಶ್ನೆ ಎದ್ದಿದ್ದೆ? ಇದರೊಟ್ಟಿಗೆ ಷಡಕ್ಷರಿ ಅವರ ವಸತಿ ಗೃಹ ಮೇಲೆಯೇ ಮಾತ್ರ ಯಾಕೆ ಕಣ್ಣು ಬಿದ್ದಿದೆ? ಇದರಲ್ಲಿ ರಾಜಕೀಯ ನಡೆಯುತ್ತಿದ್ದೀಯ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿದೆ!

Continue Reading

ಶಿವಮೊಗ್ಗ | ತಮ್ಮನನ್ನು ಕೊಲೆ ಮಾಡಿ ಹೂತು ಹಾಕಿದ್ದ ಅಣ್ಣನ ಬಂಧನ

ಆತನ ಮಾಹಿತಿ ಮೇರೆಗೆ ಜೇಡಗೇರಿಯ ತೋಟದಲ್ಲಿ ಹೂತು ಹಾಕಿದ್ದ ರಾಮಚಂದ್ರನ ಮೃತ ದೇಹವನ್ನು ಮಂಗಳವಾರ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸೊರಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಹೊಟೆಲ್, ತಿಂಡಿಗಾಡಿಗಳಲ್ಲಿ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣ ಬಳಕೆ ವಿರುದ್ಧ ಕ್ರಮಕ್ಕೆ ಎನ್ ಎಸ್ ಯು ಐ ಆಗ್ರಹ

ಶಿವಮೊಗ್ಗ, ಪಾಲಿಕ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ನಾನ್‌ವೆಜ್ ಹೋಟೆಲ್‌ಗಳು, ಚಾಟ್ಸ್ ಅಂಗಡಿಗಳು ತಲೆಯೆತ್ತಿವೆ. ಫುಟ್‌ಪಾತ್‌ಗಳಲ್ಲಿಯೂ ಚಿಕ್ಕ ಚಿಕ್ಕ ಗಾಡಿಗಳಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳಿಗೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ, ಅಲ್ಲಿನ ತಿನಿಸುಗಳಿಗೆ ಟೇಸ್ಟಿಂಗ್ ಪೌಡರ್, ರಾಸಾಯನಿಕ ಬಣ್ಣಗಳನ್ನು ಬಳಸದಂತೆ ನೋಡಿಕೊಳ್ಳಬೇಕು. ಆದರೆ, ಯಾವೊಬ್ಬ ಈ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂದು ಆರೋಪಿಸಿದರು.

Continue Reading

ಶಿವಮೊಗ್ಗ | ಭಾಷೆ ಬಳಕೆಯಿಂದ ಸಂವರ್ಧನೆ : ಗೊ.ರು.ಚನ್ನಬಸಪ್ಪ

ಕನ್ನಡ ಭಾರತಿ ನಿರ್ದೇಶಕ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪ್ರಶಾಂತ ನಾಯಕ, ಪ್ರೊ. ಬಸವರಾಜ ನೆಲ್ಲಿಸರ ಉಪಸ್ಥಿತರಿದ್ದರು. ಡಾ. ಪುರುಷೋತ್ತಮ ಪ್ರಾರ್ಥನೆ ಮಾಡಿದರು. ನವೀನ್ ಮಂಡಗದ್ದೆ ನಿರೂಪಿಸಿದರು.

Continue Reading

ಶಿವಮೊಗ್ಗ | ಇ.ಎಸ್.ಐ ಆಸ್ಪತ್ರೆ ಸಮಯ ವೇಳಾಪಟ್ಟಿ ಸರಿಪಡಿಸಿಕೊಡಿ ; ಕರವೇ ಮನವಿ

ನಂತರ ತೆರೆಯುವ ಸಮಯ 4.00 ಗಂಟೆ ಆಗಿರುತ್ತದೆ, ಆಗ ರೆಪರನ್ಸ್ ಲೆಟರ್ ತೆಗೆದುಕೊಂಡು ತೆರಳುವಾಗ ಅಲ್ಲಿಯ ಆಸ್ಪತ್ರೆಯ ಸಮಯ ಹೊರರೋಗಿಗಳ ಸಮಯ ಮುಗಿದು ವಿಮಾದಾರರಿಗೆ ಚಿಕತ್ಸೆ ಪಡೆಯಲು ಬಹಳ ತೊಂದರೆ ಆಗುತ್ತಿದ್ದು, ಮರಳಿ ಊರುಗಳಿಗೆ ಹೊಗಲು ಬಹಳಷ್ಟು ಕಷ್ಟವಾಗುತ್ತಿದ್ದು, ರೋಗಿಗಳ, ವಿಮಾದಾರರ ಕುಟುಂಬ ದವರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಸಮಯವನ್ನು ಬೆಳಗ್ಗೆ 9.30 ರಿಂದ ಸಂಜೆ 4.00 ಗಂಟೆ ವರೆಗೆ ಸಮಯವನ್ನು ಬದಲಿಸಿ ರೋಗಿಗಳಿಗೆ ಬೇಗನೆ ಚಿಕಿತ್ಸೆ ಪಡೆಯುವ ಅವಕಾಶ ಆಗುತ್ತದೆ. ಕುಟುಂಬದವರಿಗೂ ರೋಗಿಗಳ ಜೊತೆ […]

Continue Reading