ಕಲ್ಬುರ್ಗಿ | ಸೆಂಟ್ರಲ್ ಜೈಲಿನ ಅಧಿಕಾರಿ ಮೇಲೆ ಗಂಭೀರ ಆರೋಪ

ಈ ಹಿಂದೆ ಪಿಎಸ್ಐ ಪರೀಕ್ಷೆ ಹಗರಣದ ಆರೋಪಿಯಾಗಿದ್ದ ಆರ್. ಡಿ. ಪಾಟೀಲ್ ಈಗ ಡಾ. ಅನಿತಾ ಆರೋಪ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿರುವ ಆರ್. ಡಿ. ಪಾಟೀಲ್ ಸದ್ಯ ಆರ್. ಡಿ. ಪಾಟೀಲ್, ರನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಪತ್ರ ಬರಿದೆರುವ ಜೈಲು ಅಧೀಕ್ಷಕಿ ಅನಿತಾ ವಿರುದ್ದವೇ ಈಗ ಆರೋಪ ಕೇಳಿಬಂದಿದೆ. ಕಳೆದ ಒಂದೇ ತಿಂಗಳಲ್ಲಿ ಆರ್. ಡಿ. ಪಾಟೀಲ್ ಮೇಲೆ ಎರಡು FIR ದಾಖಲಾಗಿದೆ.ಈ ಹಿನ್ನಲೆಯಲ್ಲಿ 10 ಲಕ್ಷ ಹಣ ಬೇಡಿಕೆ ಈಡೇರಸದಿದಕ್ಕೆ […]

Continue Reading

BREAKING NEWS ಕಲ್ಬುರ್ಗಿ | ಐಎಎಸ್ ಅಧಿಕಾರಿ, ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ರಸ್ತೆ ಅಪಘಾತದಲ್ಲಿ ದುರ್ಮರಣ

ಮಹಾಂತೇಶ ಬೀಳಗಿ ಜೊತೆ ಮೃತರಿಬ್ಬರೂ ಅವರ ಸಹೋದರ ಸಂಬಂಧಿಗಳು ಶಂಕರ್ ಬೀಳಗಿ, ಈರಣ್ಣ ಬೀಳಗಿ ಮೃತಪಟ್ಟಿದ್ದಾರೆ.ಇನ್ನೋಬ್ಬರ ಸ್ಥಿತಿ ತೀವ್ರ ಗಂಭೀರವಾಗಿದೆ. ನಾಳೆ ಕಲಬುರಗಿಯಲ್ಲಿ ನಡೆಯಲಿರುವ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಮಹಾಂತೇಶ ಬೀಳಗಿ ಹಾಗೂ ಸಹೋದರರು, ಆಗಮಿಸುತ್ತಿದ್ದ ಮಹಾಂತೇಶ ಬೀಳಗಿ, ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಈ ದುರ್ಘಟನೆ ಸಂಭವಿಸಿದೆ. ಅಡ್ಡ ಬಂದ ಶ್ವಾನವನ್ನು ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA […]

Continue Reading