Author: News E-Kannada

ತಮಿಳುನಾಡು ಸರ್ಕಾರದಿಂದ ಕನ್ನಡ ಸಹಿತ ಹಿಂದಿಯೇತರ ಭಾಷಾ ಸಾಹಿತ್ಯ ಪ್ರಶಸ್ತಿ ಘೋಷಣೆ
ಪ್ರಶಸ್ತಿಗಳ ಮೇಲಿನ ಅನಿಶ್ಚಿತತೆಯನ್ನು ಒತ್ತಿ ಹೇಳಿದ ಅವರು, “ಕಲೆ ಮತ್ತು ಸಾಹಿತ್ಯ ಪ್ರಶಸ್ತಿಗಳಲ್ಲಿಯೂ ಸಹ ರಾಜಕೀಯ ಹಸ್ತಕ್ಷೇಪಗಳು ಅಪಾಯಕಾರಿ” ಎಂದು ಅವರು ಹೇಳಿದರು. ಅಂತಹ ಸಂದರ್ಭಗಳಲ್ಲಿ, ಹಲವಾರು ಬರಹಗಾರರು ಮತ್ತು ಕಲಾ/ಸಾಹಿತ್ಯ ಸಂಸ್ಥೆಗಳ ಪ್ರತಿನಿಧಿಗಳು ಸೂಕ್ತ, ರಚನಾತ್ಮಕ, ಪ್ರತಿ-ಕ್ರಿಯಾ ಯೋಜನೆಗಾಗಿ ತಮ್ಮಲ್ಲಿ ಮನವಿ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. “ಇದು ಈ ಸಮಯದ ಅಗತ್ಯವಾಗಿದೆ ಎಂದು ನಮಗೆ ಅರಿವಾಗಿದೆ, ನಿಮ್ಮೆಲ್ಲರನ್ನು ಸಂತೋಷಪಡಿಸುವ ಘೋಷಣೆಯನ್ನು ನಾನು ಮಾಡಲು ಬಯಸುತ್ತೇನೆ. ಅದರಂತೆ, ಪ್ರತಿ ವರ್ಷ ತಮಿಳುನಾಡು ಸರ್ಕಾರದ ಪರವಾಗಿ, ಆಯ್ದ […]
Continue Readingಶಿವಮೊಗ್ಗ | ಬಸ್ ಟೈಮಿಂಗ್ ವಿವಾದ ; ಖಾಸಗಿ ಬಸ್ ಮಾಲಿಕನಿಗೆ ದೊಣ್ಣೆಯಿಂದ ಹಲ್ಲೆ
ಗಾಯಾಳು ವಿಜಯ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Continue Readingಶಿವಮೊಗ್ಗ | ರಂಜಿತ ಎಸ್. ವಿ. ಗೆ ರಾಜ್ಯ ಯುವ ಪ್ರಶಸ್ತಿ
ಇನ್ನು ರಂಜಿತ ಶಿವಮೊಗ್ಗ ಜಿಲ್ಲೆಯ ಡಿವಿಎಸ್ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಡಿವಿಎಸ್ ಆಡಳಿತ ಮಂಡಳಿ, ಶಿವಮೊಗ್ಗ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಹಾಗೂ ಡಿವಿಎಸ್ ಪದವಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಭಿನಂದಿಸಿದ್ದು, ಇದು ಕುವೆಂಪು ವಿಶ್ವವಿದ್ಯಾಲಯಕ್ಕೂ ಹೆಮ್ಮೆಯ ಕ್ಷಣವಾಗಿದೆ.
Continue ReadingKSRTC ಬಸ್ ನಲ್ಲಿ ಮಂಗಳಮುಖಿಯರು ಹೀಗೆ ಯಾಕೆ ಮಾಡಿದರು?
ಇಷ್ಟೆಲ್ಲಾ ಆದ ನಂತರ ಬಸ್ ಬೀರೂರು ದಾಟಿ ಕಡೂರು ಕಡೆ ಪ್ರಯಾಣ ಮುಂದುವರೆದಿದೆ. ಈ ಸಂದರ್ಭದಲ್ಲಿ ಮಂಗಳಮುಖಿ ತನ್ನ ತಂಡಕ್ಕೆ ಕರೆ ಮಾಡಿ ಬಸ್ ಕಡೂರು ಕಡೆ ಚಲಿಸುತ್ತಿದೆ ಬನ್ನಿ ಎಲ್ಲರೂ ಅಂತ ತಿಳಿಸಿದ್ದಾರೆ. ಈ ವೇಳೆ ಕಡೂರು ಹತ್ತಿರ ಬಸ್ಸು ತಲುಪುತ್ತಿದ್ದಂತೆ 17 ಮಂಗಳಮುಖಿಯರಿದ್ದ ತಂಡ ಬಸ್ ಅನ್ನು ರಸ್ತೆಯಲ್ಲಿ ತಡೆದಿದೆ. ಬಸ್ ನ ನಿರ್ವಾಹಕನ ಬಳಿ ಬಂದು ಜಗಳ ತೆಗೆದು ನಿರ್ವಾಹಕನ ಸುತ್ತುವರೆದು ಚಪ್ಪಾಳೆ ತಟ್ಟುತ್ತಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನಂತರ ನಿರ್ವಾಹಕನನ್ನ […]
Continue Readingದಾವಣಗೆರೆ | ಶಾಸಕ ಬಿ.ಪಿ.ಹರೀಶ್ ದಿಢೀರ್ ಸುದ್ದಿಗೋಷ್ಠಿ ; ಸಚಿವ ಮಲ್ಲಿಕಾರ್ಜುನ್ ವಿರುದ್ಧ ವಾಗ್ದಾಳಿ
ನಾಳೆ ಬೆಳಗ್ಗೆ 10.30ಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆಗೆ ಮೆರವಣಿಗೆ ಮೂಲಕ ತೆರಳುತ್ತೇವೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕೋಕೆ ನಿಮ್ಮ ಬಳಿ ಏನ್ ದಾಖಲೆ ಇದೆ? ಎಂದು ಪ್ರಶ್ನಿಸಿದರು.ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಡೆಯವರು ಮಣ್ಣು ಹೊಡೆದಿದ್ದಾರೆಂದು ದಾಖಲೆ ಕೊಡ್ತೀವಿ ಎಂದರು.ಮಲ್ಲಿಕಾರ್ಜುನ ಅವರ ಎಂಬಿಎ ಕಾಲೇಜಿಗೆ ಮಣ್ಣು ಸಾಗಿಸಲಾಗಿದೆಬಾಪೂಜಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಣ್ಣು ಹಾಕಿದ್ದಾರೆ.ಶಾಮನೂರು ಶಿವಶಂಕರಪ್ಪರವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದ ಸ್ಥಳಕ್ಕೆ ಮಣ್ಣು ಒಯ್ದಿದ್ದಾರೆ.ಮಲ್ಲಿಕಾರ್ಜುನ ಅವರ ರೈಸ್ ಮಿಲ್ ಹಿಂಭಾಗದ ಜಾಗಕ್ಕೆ ಮಣ್ಣು ಸಾಗಿಸಿದ್ದಾರೆ.ಅಲ್ಲಿಯ ಜಮೀನು ಸಮ ಮಾಡಿ […]
Continue Readingಶಿವಮೊಗ್ಗ | ಅಂಬೇಡ್ಕರ್ ಯೂಥ್ ಫೋರ್ಸ್ ಸಂಘಟನೆಯ ವತಿಯಿಂದ ಭೀಮಾ ಕೋರೇಗಾವ್ ವಿಜಯ್ ದಿವಸ್ ಆಚರಣೆ
ಉಪಾಧ್ಯಕ್ಷರಾದ ಭಾಗ್ಯಶ್ರೀ ಶಶಿಧರ್ ಅವರು ಮಾತನಾಡಿ ಅಂಬೇಡ್ಕರ್ ಯೂತ್ ಪೋರ್ಸ್ ಸಂಘಟನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಬೇಕು ಅದಕ್ಕಾಗಿ ಮಹಿಳಾ ಘಟಕ ಸ್ಥಾಪಿಸುವುದಾಗಿ ಮಾತನಾಡಿದರು, ಸದಸ್ಯರಾದ ಶಶಿಧರ್ ಹೊಳೆಮರೂರು ಮಾತನಾಡಿ ಭೀಮ ಕೋರೇಗಾವ್ ವಿಜಯ ದಿವಸ ಈ ಕಾರ್ಯಕ್ರವನ್ನು ಮಹರ್ 18 ಜನ ಯೋಧರ ನೆನಪಿಗಾಗಿ ಆಚರಿಸುತ್ತಿದ್ದೇವೆ 500 ಜನ ಮಹರ್ ಸಮುದಾಯದ ಜನರು 28000 ಸಾವಿರ ಪೇಸ್ವೆ ಸೈನಿಕರನ್ನು ಸೋಲಿಸಿದ ಕ್ಷಣ ಈ ಯುದ್ಧವು ಸಮಾನತೆಗಾಗಿ ನಡೆದ ಸಮರವಾಗಿದೆ ಎಂದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯೂಥ್ […]
Continue Readingಶಿವಮೊಗ್ಗ | ಭದ್ರಾ ಎಡದಂಡೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ
ಜಾತ್ರೆ ಹಿನ್ನೆಲೆ ಅಳಿಯ ಪರಶುರಾಮ್ ಅವರು ಮಾವನ ಮನೆಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Continue Reading

