ಶಿಕಾರಿಪುರ | ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ; ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಈ ಪ್ರತಿಭಟನೆ ನಡಿಸಿದರು ಕೂಡ ವಸತಿನಿಲಯಕ್ಕೆ ಯಾವ ಅಧಿಕಾರಿಗಳು ಬೇಟಿನೀಡಿ ವಸತಿ ನಿಲಯದ ಸಮಸ್ಯೆಯನ್ನು ಆಲಿಸಲಿಲ್ಲ ಎಂದು ಪ್ರತಿಭಟನಕಾರರು ದೂರಿದರು.