ಶಿವಮೊಗ್ಗ | ಅನ್ನದಾನಂ ಮೂಲಕ ಒಂದು ವರ್ಷ ಅನ್ನದಾನದ ಸೇವೆಗೆ ಒಂದು ಲಕ್ಷ ರೂ. ದೇಣಿಗೆ

ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ ನಾಗೇಶ್, ನವ್ಯಶ್ರೀ ಅನ್ನದಾನಂನ ಸೇವಾಕರ್ತರುಗಳಾದ ನಾಗರಾಜ ಶೆಟ್ಟರ್, ಸಂತೋಷ್ ಎಲಿಗಾರ್, ಬಿ. ಪಾರ್ಶನಾಥ್, ನಾಗೇಂದ್ರ ಶಿರೂರ್ಕರ್, ಜಿ.ಎಸ್. ಮಮತಾ, ಯಶೋಧರ, ಉಮೇಶ್ ಆರಾಧ್ಯ, ಅಣಜಿ ಬಸವರಾಜ್, ಎಂ. ಶ್ರೀಕಾಂತ್, ದಿನೇಶ್, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.