“ಸನಾತನ ಧರ್ಮ ನಿರ್ಮೂಲನೆ ಮಾಡಬೇಕು” : ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಶಾಸಕ ಉದಯನಿಧಿ ಸ್ಟಾಲಿನ್..!

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಎಲ್ ಸಂತೋಷ್ ಅವರು, ಭಾರತೀಯ ಇತಿಹಾಸದ ಮೇಲೆ ದಾಳಿ ಮಾಡಿದ ಪರಕೀಯರನ್ನು ಉಲ್ಲೇಖಿಸುವ ಮೂಲಕ ಸನಾತನ ಧರ್ಮದ ಗಟ್ಟಿತನವನ್ನು ಪ್ರತಿಪಾದಿಸಿದ್ದಾರೆ.