ಅಮೃತ್ಸರದ ನಕಲಿ ಗೋಲ್ಡ್ ಶಿವಮೊಗ್ಗದಲ್ಲಿ ; ಓರ್ವನ ಬಂಧನ,ದೊಡ್ಡಪೇಟೆ ಪೊಲೀಸರ ಮುಂದಿದೆ ಬಿಗ್ ಚಾಲೆಂಜ್..?
ಪ್ರಕರಣ ವಿವರ : ತೀರ್ಥಹಳ್ಳಿಯ ಲೋಕೇಶ್, ಮಲವಗೊಪ್ಪದ ಸುಧಾ ಹಾಗೂ ಗಾಜನೂರಿನ ರಾಜೇಶ್ ಈ ಮೂವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಚಿನ್ನ ಅಡವಿಟ್ಟಿದ್ದರು.ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ಪರಿಶೀಲನೆ ಮಾಡಿದಾಗ ಇದು ನಕಲಿ ಚಿನ್ನವೆಂಬುದು ಗೊತ್ತಾಗಿದೆ ತಕ್ಷಣವೇ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
Copy and paste this URL into your WordPress site to embed
Copy and paste this code into your site to embed