ಹೊಸನಗರ | ಅನಾಥೆಗೆ ಸ್ಪಂದಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ಈ ವಿಷಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ಬಂದ ತಕ್ಷಣ ಅವರು ನೆರವಿನ ಹಸ್ತ ಚಾಚಿದ್ದು, ಸ್ಥಳೀಯ ಮುಖಂಡ ಚಿದಂಬರಂ ಅವರ ನೇತೃತ್ವದಲ್ಲಿ “ಆಸರೆ ಸಮಿತಿ” ರಚನೆಯಾಯಿತು.