ಶಿವಮೊಗ್ಗ | ಪರಿಸರ ಉಳಿಸುವಲ್ಲಿ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕರಿಸಬೇಕು : ಜಿ.ಡಿ. ಮಂಜುನಾಥ್

ಇಂದು ಪರಿಸರ ಕಲುಷಿತವಾಗುತ್ತಿದೆ ಮನುಷ್ಯನ ದಬ್ಬಾಳಿಕೆ ಹೆಚ್ಚಾಗುತ್ತದೆ, ಮನುಷ್ಯ ಮಾಡಿದ ತಪ್ಪನ್ನು ಮನುಷ್ಯನೇ ಸರಿಪಡಿಸಿಕೊಳ್ಳಬೇಕು ಎಲ್ಲರೂ ಸೇರಿ ಪರಿಸರ ಉಳಿಸೋಣ ಇರುವುದೊಂದೇ ಭೂಮಿಯನ್ನ ರಕ್ಷಿಸೋಣ ಎಂದು ಕರೆ ನೀಡಿದರು.