ಶಿವಮೊಗ್ಗ | ವಿದ್ಯಾರ್ಥಿಗಳೇ, ಶಾಲಾ ಪ್ರಾರಂಭವಾದ ದಿನದಿಂದ ಕೇಸರಿ ಶಾಲು ಹಾಕಿಕೊಂಡು ಬನ್ನಿ ; ನಿಮ್ಮೊಂದಿಗೆ ನಾವು ಇದ್ದೇವೆ ಭಜರಂಗದಳ ಕರೆ..!

ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆಶಯಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳ ನಡುವೆ ವಿಷ ಬೀಜ ಬಿತ್ತುತ್ತಿರುವ ಹಿಜಾಬ್ ಪ್ರೇಮಿ ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.ಯುವಶಕ್ತಿಯ ಹೋರಾಟಕ್ಕೆ ಶಿವಮೊಗ್ಗ ಭಜರಂಗದಳ ಬೆಂಬಲ ಸೂಚಿಸಿದೆ.